ಗಣಿತ ಮೆಟ್ರಿಕ್ ಶಿಬಿರ - ಎಲ್.ಪಿ ತರಗತಿ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ3ಮತ್ತು 4ನೇ ತರಗತಿಯ ಮಕ್ಕಳಿಗಾಗಿ ಎರಡು ದಿನ ಗಣಿತ ಮೆಟ್ರಿಕ್ ಶಿಬಿರ ಫೆಬ್ರವರಿ 18,19 ರಂದು ಶಾಲಾ ಮಟ್ಟದಲ್ಲಿ ಜರಗಿತು.ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ಪಿ.ಶಿವರಾಮ ಭಟ್ ವಿಶಿಷ್ಟ ರೀತಿಯಲ್ಲಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.ಹಿರಿಯ ಶಿಕ್ಷಕಿ ಶ್ರೀಮತಿ ಗೀತಾ ಟೀಚರ್ರವರು ಮಕ್ಕಳು ತಯಾರಿಸಿದ ಬ್ಯಾಡ್ಜ್ನ್ನು ಮಕ್ಕಳಿಗೆ ವಿತರಿಸಿದರು.ಶಿಬಿರದಲ್ಲಿ
ಭಾರ,ಉದ್ದ,ಲೀಟರ್ ಗಳಿಗೆ ಸಂಬಂಧಿಸಿ ಪ್ರಾತ್ಯಕ್ಷಿಕ ಅನುಭವ ನೀಡುವ ಚಟುವಟಿಕೆಗಳು,ಗಣಿತ ಆಟಗಳು,ನಿರ್ಮಾಣ ಚಟುವಟಿಕೆಗಳಿದ್ದುವು.ಶಿಕ್ಷಕಿಯರಾದ ಶ್ರೀಮತಿ ಗೀತಾಂಜಲಿ ಹಾಗೂ ಶ್ರೀಮತಿ ಕಲಾವತಿ ಟೀಚರ್ ರವರು ಶಿಬಿರ ಚಟುವಟಿಕೆಗಳನ್ನು ನಡೆಸಿಕೊಟ್ಟರ
No comments:
Post a Comment