ರಾಷ್ಟ್ರೀಯ ಕ್ರೀಡೆಗಳ ಆಯೋಜನೆಯ ಅಂಗವಾಗಿ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ ರನ್ ಕೇರಳ ರನ್ ರ್ಯಾಲಿಗೆ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ್ ಭಟ್ ರವರು ರನ್ ಕೇರಳ ರನ್ ನಾಮ ಫಲಕವನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಚಾಲನೆಯಿತ್ತರು.ಸುಮಾರು ೨೦೦ ಮೀಟರ್ ದೂರ ರಸ್ತೆಯಲ್ಲಿ ಅಧ್ಯಾಪಕರು ಮತ್ತು ಮಕ್ಕಳು ಓಟದಲ್ಲಿ ಭಾಗಿಯಾದರು.
No comments:
Post a Comment