Wednesday, January 7, 2015

ಚೆರುವತ್ತೂರು ಜಿ.ಎಫ್.ವಿ.ಎಚ್.ಎಸ್.ಎಸ್ ಕಾಡಾಂಗೋಡ್ ನಲ್ಲಿ ನಡೆದ ಕಾಸರಗೋಡು ಕಂದಾಯ ಜಿಲ್ಲಾ ಕಲೋತ್ಸವದಲ್ಲಿ ಸಂಸ್ಕೃತ ಸಮಸ್ಯಾಪೂರಣಂ ಸ್ಪರ್ಧೆಯಲ್ಲಿ ಎಗ್ರೇಡ್‌ನೊಂದಿಗೆ ಪ್ರಥಮ ಸ್ಥಾನ ಗಳಿಸಿದ ಕು.ಪ್ರಣಮ್ಯಾ.ಎಂ.ಎಸ್. ಈಕೆ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲಾ ೭ನೇ ತರಗತಿಯ ವಿದ್ಯಾರ್ಥಿನಿ .ಇವಳು ಶಿಕ್ಷಕ ಸಚ್ಚಿದಾನಂದ ಎಸ್ ಹಾಗೂ ಶಿಕ್ಷಕಿ ಸರಸ್ವತಿ ಕೆ.ಎನ್ ರವರ ಪುತ್ರಿ.

No comments:

Post a Comment