ಪ್ರಣೀತಾ ಎಂ.ಎಸ್
ಇತ್ತೀಚೆಗೆ ಎರ್ನಾಕುಳಂನ ಚಿನ್ಮಯಾ ಪೀಠ ವಿದ್ಯಾಲಯದಲ್ಲಿ ನಡೆದ ರಾಜ್ಯಮಟ್ಟದ ಭಗವದ್ಗೀತಾ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿ ಕು.ಪ್ರಣೀತಾ ಎಂ.ಎಸ್. ಸ್ವರ್ಗ ಸ್ವಾಮಿ ವಿವೇಕಾನಂದ ಎ.ಯು.ಪಿ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ. ಇವಳು ಶಿಕ್ಷಕ ಸಚ್ಚಿದಾನಂದ ಎಸ್ ಮತ್ತು ಸರಸ್ವತಿ ಕೆ.ಎನ್ ದಂಪತಿ ಪುತ್ರಿಯಾಗಿದ್ದಾಳೆ.
No comments:
Post a Comment