Friday, July 1, 2016



                          ಶಾಲಾ ಮಕ್ಕಳಿಗೆ ಕೊಡೆ ವಿತರಣೆ

ನಮ್ಮಶಾಲೆಯಲ್ಲಿ ತಾರೀಕು ೨೦.೦೬.೨೦೧೬ ರಂದು ೧ನೇ ತರಗತಿಯ ಮಕ್ಕಳಿಗೆ ಕೇರಳ ಗ್ರಾಮೀಣ ಬ್ಯಾಂಕಿನ ವತಿಂದ ವ್ಯವಸ್ಥಾಪಕರಾದ ಶಿವರಾಮ್ ಇವರು ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಪಿ.ಟಿ.ಎ ಯ ಅಧ್ಯಕ್ಷೆ ಶ್ರೀಮತಿ ಸುಚಿತ್ರ ಮುಂಗ್ಲಿಕಾನ, ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್, ಶಾಲಾ ವ್ಯವಸ್ಥಾಪಕರಾದ ಶ್ರೀ ಹೃಷಿಕೇಶ್ ವಿ.ಎಸ್ ಹಾಗೂ ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಇವರು ಮಕ್ಕಳಿಗೆ ಕೊಡೆಯನ್ನು ವಿತರಿಸಿದರು. ಬ್ಯಾಂಕಿನ ಉದ್ಯೋಗಿ ಅಶ್ವೀನ್ ಕೂಡ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರು ಸ್ವಾಗತಿಸಿ, ಶಿಕ್ಷಕ ಸಚ್ಚಿದಾನಂದ ಎಸ್ ಇವರು ವಂದನಾರ್ಪಣೆ ಗೈದರು.




No comments:

Post a Comment