Thursday, December 10, 2015



                                           ಕಾವ್ಯ ಪುರಸ್ಕಾರ

ಗ್ರಾಮಾಂತರ ಬುದ್ಧಿ ಜೀವಿಗಳ ಬಳಗದ ೩೦ ನೇ ವರ್ಷದ ಸಾಹಿತ್ಯೋತ್ಸವದಲ್ಲಿ ರಾಜ್ಯ ಮಟ್ಟದ ವಿಶ್ವ ಕವಿ ಕುವೆಂಪು ನೆನಪಿನ ಕಾವ್ಯ ಪುರಸ್ಕಾರಕ್ಕೆ ಹೊರನಾಡ ಕನ್ನಡಿಗರಾಗಿ ಅರ್ಹತೆ ಪಡೆದ ನಮ್ಮಶಾಲೆಯ ಮಾತೃ ಸಂಘದ ಅಧ್ಯಕ್ಷೆ ಮಂಜರಿ ನವೀನ್ ರವರು ಮೈಸೂರಿನಲ್ಲಿ ಇತ್ತೀಚೆಗೆ ಜರಗಿದ ಶಿವರಾತ್ರಿ ರಾಜೇಂದ್ರ ಕಲಾಭವನದಲ್ಲಿ ನಡೆದ ರಾಜ್ಯ ಮಟ್ಟದ ಸಾಹಿತ್ಯೋತ್ಸವದಲ್ಲಿ ಪ್ರಶಸ್ತಿಯನ್ನು ಪಡೆದಿರುತ್ತಾರೆ. 


No comments:

Post a Comment