Thursday, December 22, 2011

       ನಮ್ಮ ಶಾಲೆಯಲ್ಲಿ ಇಪ್ಪತ್ತೈದು ವರ್ಷಕ್ಕೂ ಅಧಿಕ ಕಾಲ ಮಧ್ಯಾಹ್ನದ ಬಿಸಿಯೂಟ ತಯಾರಿಯ ಜವಾಬ್ದಾರಿ ಹೊತ್ತಿದ್ದ ಶ್ರೀಯುತ ಅಚ್ಚುತ ಭಟ್ ಸಜಂಗದ್ದೆ ಅವರು ಅನಾರೋಗ್ಯದಿಂದ ಬಳಲುತ್ತಿದ್ದ ನಿಮಿತ್ತವಾಗಿ ತಾರೀಕು 30/11/2011 ರ ಬುಧವಾರ ಶಾಲಾ ಶಿಕ್ಷಕ -ರಕ್ಷಕ ಸಂಘ ಹಾಗೂ ಮಾತೃ ಸಂಗಮಗಳ ವತಿಯಿಂದ ಸಂಗ್ರಹಿಸಿದ ರೂ.20000/- ವನ್ನು ಶಾಲಾ ಮುಖ್ಯೋಪಾಧ್ಯಾಯರು ಅವರ ನಿವಾಸಕ್ಕೆ ತೆರಳಿ ಶ್ರೀಯುತರಿಗೆ ಹಸ್ತಾಂತರಿಸಿದರು. ಶಾಲಾ ಅಧ್ಯಾಪಕರು, ಸಿಬ್ಬಂದಿಯೊಂದಿಗೆ ರಕ್ಷಕ - ಶಿಕ್ಷಕ ಸಂಘದ ಅಧ್ಯಕ್ಷರಾದ ಶ್ರೀಯುತ ವಿವೇಕಾನಂದ ಬಿ.ಕೆ.ಯವರು ಜೊತೆಗಿದ್ದರು.


No comments:

Post a Comment