Monday, March 23, 2015

7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ಶ್ರೀಮತಿ ಗೀತಾಕುಮಾರಿ
ನಮ್ಮ ಶಾಲಾ ’ಹಿರಿಯ ಅಕ್ಕ’ ಯಾಕೆಂದರೆ ಹೆಣ್ಮಕ್ಕಳ ಅಭಿವೃದ್ಧಿಗೆ ಬೇಕಾಗಿ ಹೆಣ್ಮಕ್ಕಳ ಶಿಬಿರಗಳು ಕೌನ್ಸಿಲಿಂಗ್ ತರಗತಿಗಳು,ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು,ಶಾಲೆಯಲ್ಲಿರುವ ಹೊಲಿಗೆಯಂತ್ರ ಇತ್ಯಾದಿ  ಶಾಲಾ ಹೆಣ್ಮಕ್ಕಳ ವೃದ್ಧಿಗೆ ಪೂರಕವಾದ ಹತ್ತುಹಲವು ಯೋಜನೆಗಳನ್ನು ಹುಟ್ಟುಹಾಕುವಲ್ಲಿ ಜಯಶೀಲರಾಗಿರುವರು.ಇವರು ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕಿ 
ಸುಂದರವಾದ ಬರವಣಿಗೆ, ಅಭಿನಯಗೀತೆಗಳು ಕಲಿಸುವ ಬೋಧನ ರೀತಿಗಳು ಮಕ್ಕಳ(ಎಳೆಯ ಚಿಣ್ಣರ ಮನಸ್ಸನ್ನು ಗೆದ್ದಿವೆ.)                             
                                 ಲಿಖಿತಾ.ಕೆ.ಎನ್
                                  7ನೇ ತರಗತಿ

No comments:

Post a Comment