Monday, March 23, 2015

7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 
ಸಚ್ಚಿದಾನಂದ.ಎಸ್.
ನಮ್ಮ ಶಾಲೆಯ ಬೆನ್ನೆಲುಬು ಶಾಲೆಯ ಚಟುವಟಿಕೆಗಳನ್ನು ಅತ್ಯುತ್ತಮವಾಗಿ ಸಂಘಟಿತ ರೀತಿಯಲ್ಲಿ ಯೋಜನಾ ಬದ್ಧವಾಗಿ ಕಾರ್ಯ ನಿರ್ವಹಿಸಿ ,ಮಾದರಿ ಅಧ್ಯಾಪಕ ಎನಿಸಿಕೊಂಡಿರುವರು.ಉತ್ತಮ ಕಾರ್ಯಕ್ರಮ ನಿರ್ವಹಕ,ವಾಗ್ಮಿ ಮಾರ್ಗದರ್ಶಕ,ಸನಾತನ ಸಂಸ್ಕರ-ಸಂಸ್ಕ್ರತಿಯ ಹರಿಕಾರ.

                            ವನಿತ.ಪಿ
                            7ನೇ ತರಗತಿ

No comments:

Post a Comment