Monday, March 23, 2015

7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು 

ಮಿಥುನ್ .ವಿ.ಆರ್
ಶಿಸ್ತಿನ ಸಿಪಾಯಿ .ರಾಷ್ಟ್ರಭಾಷಾ ಹಿಂದಿ ಭಾಷೆಯ ಕಲಿಸುವಿಕೆ. ತಮಾಷೆಯ ಮಾತುಗಳಿಂದ ಎಲ್ಲರನ್ನೂ ನಗುವಿನ ಅಲೆಯಲ್ಲಿ ತೇಲಾಡಿಸುವ ಅಪೂರ್ವ ವ್ಯಕ್ತಿತ್ವ ತಮಾಷೆ ರೀತಿಯಲ್ಲಿ ಕಲಿಸುವ ತಂತ್ರಗಾರಿಕೆ.ಈ ತಂತ್ರಗಾರಿಕೆ ಹಿಂದಿಭಾಷೆಯನ್ನು ಸುಲಭ ರೀತಿಯಲ್ಲಿ ಮಕ್ಕಳು ಅರ್ಥೈಯಿಸಲು ಸಾಧ್ಯವಾಗಿದೆ.ಮಕ್ಕಳಿಗೆ ಅಚ್ಚುಮೆಚ್ಚಿನ ಗುರುಗಳಾಗಿ ತಮ್ಮ ಕಾರ್ಯವನ್ನು ಸದ್ದಿಲ್ಲದೇ ನಿಭಾಯಿಸುತ್ತಿದ್ದಾರೆ. ಈ ಅಧ್ಯಾಪಕರು ಮಕ್ಕಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದರಿಂದ ಮಕ್ಕಳನ್ನು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸುತ್ತಾರೆ. ಇವರನ್ನು ’ಹಿಂದಿ ಪಂಡಿತ’ಎಂದರೂ ತಪ್ಪಿಲ್ಲ.



No comments:

Post a Comment