7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು
ವೆಂಕಟ ವಿದ್ಯಾಸಾಗರ್
ಸರಳ ವ್ಯಕ್ತಿತ್ವ ನಮ್ಮ ಶಾಲೆಯ ಸಂಪನ್ಮೂಲವ್ಯಕ್ತಿ ವಿಜ್ಜಾನ ಅಧ್ಯಾಪಕ .ಅಜ್ಞಾನವನ್ನು ವಿಜ್ಞಾನದ ಮೂಲಕ ಜ್ಞಾನವನ್ನು ಒದಗಿಸುವ ಉತ್ತಮ ರೀತಿಯ ಬೋಧನ ಕೌಶಲ್ಯವನ್ನು ಹೊಂದಿರುವ ಅಧ್ಯಾಪಕ.ವಿಜ್ಞಾನದಲ್ಲಿ ಬರುವ ಎಲ್ಲಾ ರೀತಿಯ ಸಂಶಯಗಳನ್ನು ಪ್ರಯೋಗದಮೂಲಕ ನೇರವೇರಿಸಿ ಮಕ್ಕಳ ಸೃಜನಾತ್ಮಕ ಅಭಿವೃದ್ಧಿಗೆ ದಾರಿದೀಪವಾಗಿರುವರು.
ಮಧುರಾ
7ನೇತರಗತಿ
ವೆಂಕಟ ವಿದ್ಯಾಸಾಗರ್
ಸರಳ ವ್ಯಕ್ತಿತ್ವ ನಮ್ಮ ಶಾಲೆಯ ಸಂಪನ್ಮೂಲವ್ಯಕ್ತಿ ವಿಜ್ಜಾನ ಅಧ್ಯಾಪಕ .ಅಜ್ಞಾನವನ್ನು ವಿಜ್ಞಾನದ ಮೂಲಕ ಜ್ಞಾನವನ್ನು ಒದಗಿಸುವ ಉತ್ತಮ ರೀತಿಯ ಬೋಧನ ಕೌಶಲ್ಯವನ್ನು ಹೊಂದಿರುವ ಅಧ್ಯಾಪಕ.ವಿಜ್ಞಾನದಲ್ಲಿ ಬರುವ ಎಲ್ಲಾ ರೀತಿಯ ಸಂಶಯಗಳನ್ನು ಪ್ರಯೋಗದಮೂಲಕ ನೇರವೇರಿಸಿ ಮಕ್ಕಳ ಸೃಜನಾತ್ಮಕ ಅಭಿವೃದ್ಧಿಗೆ ದಾರಿದೀಪವಾಗಿರುವರು.
ಮಧುರಾ
7ನೇತರಗತಿ
No comments:
Post a Comment