7ನೇ ತರಗತಿಯ ಮಕ್ಕಳ -ವಿದಾಯಕೂಟ ಮನದಾಳದಮಾತು
ಪದ್ಮನಾಭ .ಆರ್
ಪದ್ಮನಾಭ .ಆರ್
ಸರಳ ಸಜ್ಜನ. ಸೃಜನಾತ್ಮಕ ಶಿಬಿರಗಳನ್ನು ನಡೆಸುವಲ್ಲಿ ಸಂಪನ್ಮೂಲ ವ್ಯಕ್ತಿ.ಕ್ಲಿಷ್ಟಕರವಾದ ಗಣಿತವನ್ನು ಇಷ್ಟವಾಗುವ ಮೋಜಿನ ರೀತಿಯಲ್ಲಿ ಕಲಿಸುವ ತಂತ್ರಗಾರಿಕೆ,ಮಕ್ಕಳ ಮನಸ್ಸನ್ನು ಗಣಿತದಲ್ಲಿ ಆಸಕ್ತಿ ಮೂಡಿಸುವಂತೆ ಮಾಡಿರುವರು.
ಪಾಠಪುಸ್ತಕ ತಯಾರಿಸುವ ಕಾರ್ಯಗಾರದಲ್ಲಿ ಭಾಗವಹಿಸಿರುವರು.
.ಉತ್ತಮ ಕೃಷಿಕ
.ಉತ್ತಮ ಹಾಡುಗಾರ ವಿಶಾಲ ಮನೋಭಾವ
.ಬಹುಮುಖ ಪ್ರತಿಭಾನ್ವಿತ ವಿನೂತನ ಚಿಂತಕ
.ಹವ್ಯಾಸ ಭಜನೆ,ಹಾಡುವುದು
.ಶಾಲಾ ಕರ್ಷಕ, ನೇರ ನಡೆನುಡಿಯ ನಿಷ್ಠ ಕ್ರೀಯಾಶೀಲ ವ್ಯಕ್ತಿತ್ವ
.ಸಮಯೋಜಿತ ಮಾರ್ಗದರ್ಶಕ.
.ಶಾಲಾಮಟ್ಟದ ರಚಾನಾತ್ಮಕ ನಾಟಕ ರಚನೆಗಾರ.
No comments:
Post a Comment