ಮಕ್ಕಳಿಗೆ ಗದ್ದೆಯಲ್ಲಿ ಪಾಠ-ಬಯಲು ಪ್ರವಾಸ
ನಮ್ಮ ಶಾಲೆಯ ಮಕ್ಕಳು ಮುಖ್ಯೋಪಾಧ್ಯಾಯರಾದ ಪಿ. ಶಿವರಾಮ್ ಭಟ್ ಇವರ ಗದ್ದೆಗೆ ಬೇಟಿ ಕೊಟ್ಟು ಮಕ್ಕಳಿಗೆ ನೇಜಿ ನೆಡುವ ಕ್ರಮವನ್ನು ತಿಳಿಸಿಕೊಡಲಾಯಿತು. ಮಕ್ಕಳೇ ಸ್ವತಃ ನೇಜಿ ನೆಟ್ಟು ಓ ಬೇಲೆ ಹಾಡನ್ನು ಹಾಡಿ, ಹೊಸ ಅನುಭವವನ್ನು ಪಡೆದರು. ಗದ್ದೆ ಬೇಸಾಯದ ಬಗ್ಗೆ ಅರುಣಾ ಶಿವರಾಮ್ ರವರು ಮಾಹಿತಿಗಳನ್ನು ನೀಡಿದರು. ಶಿಕ್ಷಕರಾದ ಪದ್ಮನಾಭ್ ಆರ್ ಹಾಗೂ ಮಿಥುನ್ ಸರ್ ರವರು ನೇತೃತ್ವ ವಹಿಸಿದರು.
No comments:
Post a Comment