Friday, September 9, 2016


                                                       ಕೃಷಿ ದಿನ

ನಮ್ಮ ಶಾಲೆಯಲ್ಲಿ ಕೃಷಿ ದಿನಾಚರಣೆಯ ಅಂಗವಾಗಿ ಎಣ್ಮಕಜೆ ಪಂಚಾಯತ್ ವತಿಯಿಂದ ಲಭಿಸಿದ ತರಕಾರಿ ಬೀಜಗಳನ್ನು ಮಾತೃ ಸಂಘದ ಅಧ್ಯಕ್ಷೆ ಶ್ರೀಮತಿ ಮಂಜರಿ ನವೀನ್ ವಿತರಿಸಿದರು. ಶಿಕ್ಷಕ ವೆಂಕಟವಿದ್ಯಾಸಾಗರ್ ರವರು ಕೃಷಿ ಮಹತ್ವದ ಬಗ್ಗೆ ತಿಳಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ.ಪಿ ಶಿವರಾಮ್ ಭಟ್ ರವರು ಸ್ವಾಗತಿಸಿದರು. 




No comments:

Post a Comment