ಜೂನ್ -5 ವಿಶ್ವ ಪರಿಸರ ದಿನ.
ನಮ್ಮ ಪರಿಸರವು ಎಷ್ಟು ಸುಂದರ! ಭೂಮಿ ತಾಯಿಯ ಒಡಲಲ್ಲಿ ಹುಟ್ಟಿ ಬೆಳೆದ ಗುಡ್ಡ, ಬೆಟ್ಟ, ನದಿ, ಸಾಗರಗಳು ನೋಡಲೆಷ್ಟು ಚೆಂದ. ಫಲ,ಪುಷ್ಪ, ಹಚ್ಚಹಸಿರಿನ ಎಲೆಗಳಿಂದ ಕಂಗೊಳಿಸುತ್ತಿದ್ದ ತಾಯಿ ಇದೀಗ ಹರಿದ ಸೀರೆ ಮುರಿದ ಕಿರೀಟ ತೊಟ್ಟಿದ್ದಾಳೆ, ಇದನ್ನಾರು ಗಮನಿಸುತ್ತಿಲ್ಲ.ಭೂಮಿ ತಾಯ ಒಡಲಲ್ಲಿ ಹುಟ್ಟಿ ಬೆಳೆದ ಮಕ್ಕಳು ನಾವು. ಅವಳ ಬಗ್ಗೆ ಸ್ವಲ್ಪವಾದರೂ ಚಿಂತಿಸ ಬೇಡವೇ?. ಜೂನ್ ೫ ವಿಶ್ವ ಪರಿಸರ ದಿನ. ಇಂದು ಭೂ ತಾಯಿಯನ್ನು ನೆನಪಿಸುವ ದಿನ. ಇದು ಆ ದಿನಕ್ಕೆ ಮಾತ್ರ ಸೀಮಿತವಾಗಿರದೆ ಜೀವನ ಪರ್ಯಾಂತ ಶೋಧಿಸುವ ಕಾರ್ಯವಾಗಬೇಕು.
ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ
ಸಂರಕ್ಷಣೆಯ ಕುರಿತಾಗಿ ಹಾಡು, ಅಣಕು ಪ್ರದರ್ಶನ ಪ್ರಬಂಧ ಮಂಡನೆ ಮೊದಲಾದವುಗಳನ್ನು ತರಗತಿ ವಾರಾಗಿ ಮಕ್ಕಳು ಪ್ರದರ್ಶನ ನೀಡಿದರು.
ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್ ರವರು ಮಕ್ಕಳಿಗೆ ಗಿಡಗಳನ್ನು ವಿತರಿಸಿ, ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
ನಮ್ಮ ಪರಿಸರವು ಎಷ್ಟು ಸುಂದರ! ಭೂಮಿ ತಾಯಿಯ ಒಡಲಲ್ಲಿ ಹುಟ್ಟಿ ಬೆಳೆದ ಗುಡ್ಡ, ಬೆಟ್ಟ, ನದಿ, ಸಾಗರಗಳು ನೋಡಲೆಷ್ಟು ಚೆಂದ. ಫಲ,ಪುಷ್ಪ, ಹಚ್ಚಹಸಿರಿನ ಎಲೆಗಳಿಂದ ಕಂಗೊಳಿಸುತ್ತಿದ್ದ ತಾಯಿ ಇದೀಗ ಹರಿದ ಸೀರೆ ಮುರಿದ ಕಿರೀಟ ತೊಟ್ಟಿದ್ದಾಳೆ, ಇದನ್ನಾರು ಗಮನಿಸುತ್ತಿಲ್ಲ.ಭೂಮಿ ತಾಯ ಒಡಲಲ್ಲಿ ಹುಟ್ಟಿ ಬೆಳೆದ ಮಕ್ಕಳು ನಾವು. ಅವಳ ಬಗ್ಗೆ ಸ್ವಲ್ಪವಾದರೂ ಚಿಂತಿಸ ಬೇಡವೇ?. ಜೂನ್ ೫ ವಿಶ್ವ ಪರಿಸರ ದಿನ. ಇಂದು ಭೂ ತಾಯಿಯನ್ನು ನೆನಪಿಸುವ ದಿನ. ಇದು ಆ ದಿನಕ್ಕೆ ಮಾತ್ರ ಸೀಮಿತವಾಗಿರದೆ ಜೀವನ ಪರ್ಯಾಂತ ಶೋಧಿಸುವ ಕಾರ್ಯವಾಗಬೇಕು.
ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಪರಿಸರ
ಸಂರಕ್ಷಣೆಯ ಕುರಿತಾಗಿ ಹಾಡು, ಅಣಕು ಪ್ರದರ್ಶನ ಪ್ರಬಂಧ ಮಂಡನೆ ಮೊದಲಾದವುಗಳನ್ನು ತರಗತಿ ವಾರಾಗಿ ಮಕ್ಕಳು ಪ್ರದರ್ಶನ ನೀಡಿದರು.
ಮುಖ್ಯೋಪಾಧ್ಯಾಯರಾದ ಕೆ.ವೈ.ಸುಬ್ರಹ್ಮಣ್ಯ ಭಟ್ ರವರು ಮಕ್ಕಳಿಗೆ ಗಿಡಗಳನ್ನು ವಿತರಿಸಿ, ಸಂರಕ್ಷಣೆಯ ಮಹತ್ವವನ್ನು ತಿಳಿಸಿದರು.
No comments:
Post a Comment