Monday, December 8, 2014


ಇತ್ತೀಚೆಗೆ ಮಾನ್ಯದ ಜೆ.ಎ.ಎಸ್.ಬಿ.ಶಾಲೆಯಲ್ಲಿ ಜರಗಿದ ಉಪ ಜಿಲ್ಲಾ ಮಟ್ಟದ ವಿದ್ಯಾರಂಗ ಸಾಂಸ್ಕ್ರತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲಾ ಮಕ್ಕಳಾದ ವರೇಣ್ಯ.ಬಿ ಕನ್ನಡ ಪ್ರಬಂಧ ರಚನೆ- ಪ್ರಥಮ ಸ್ಥಾನ. ಲಿಖಿತಾ-ಕನ್ನಡ ಆಸ್ವಾದನಾ ಟಿಪ್ಪಣಿ-ಪ್ರಥಮ ಸ್ಥಾನ.ಶ್ರುತಿ.ಕೆ ಮತ್ತು ಯಜ್ಞೇಶ. ರೈ.ಆರ್.  ಎಲ್.ಪಿ.ವಿಭಾಗದ ಒಗಟು- ಪ್ರಥಮ ಸ್ಥಾನ. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ.ಶಿವರಾಮ ಭಟ್ ಹಾಗೂ ವಿದ್ಯಾರಂಗಂ ಸಂಚಾಲಕಿ ಶ್ರೀಮತಿ ಗೀತಾಕುಮಾರಿ ಯರೊಂದಿಗೆ ವಿಜೇತ ಮಕ್ಕಳು.

No comments:

Post a Comment