ಇತ್ತೀಚೆಗೆ ಬೆಳ್ಳೂರಿನ ಜಿ.ಎಚ್.ಎಸ್. ಶಾಲೆಯಲ್ಲಿ ಜರುಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಯು.ಪಿ. ಸಂಸ್ಕೃತ ವಿಭಾಗದಲ್ಲಿ 86 ಅಂಕಗಳೂಂದಿಗೆ ಚಾಂಪಿಯನ್ ಶಿಪ್ ಟ್ರೋಫಿಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯ ತಂಡ ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಿವರಾಮ ಭಟ್ ಹಾಗೂ ಸಂಸ್ಕೃತ ಶಿಕ್ಷಕ ಶ್ರೀ ಶಿವರಾಮ್ ಭಟ್.ಕೆ ಯವರೊಂದಿಗೆ.
No comments:
Post a Comment