ಇತೀಚೆಗೆ ಬೆಳ್ಳೂರಿನ ಜಿ.ಎಚ್.ಎಸ್. ಶಾಲೆಯಲ್ಲಿ ಜರಗಿದ ಕುಂಬಳೆ ಉಪಜಿಲ್ಲಾ ಕಲೋತ್ಸವದಲ್ಲಿ ಎಲ್.ಪಿ. ವಿಭಾಗದ ಸಂಘ ಗಾನದಲ್ಲಿ ಪ್ರಥಮ ಸ್ಥಾನಗಳಿಸಿದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ ಶಾಲೆಯಅನನ್ಯಾ.ಎಸ್, ಯಜ್ಞೇಶ್. ರೈ, ಶ್ರುತಿ.ಕೆ, ಸಂವೇದ.ಬಿ.ಅಕ್ಷಯ್.ವೈ, ದೀಪ್ತಿ .ಬಿ,ಶ್ರೀಹರ್ಷ ಎನ್.ಎಲ್. ತಂಡದೂಂದಿಗೆ ಮುಖ್ಯೋಪಾಧ್ಯಾಯ ಶ್ರೀ ಶಿವ್ರಾಮ್ ಭಟ್ ಪಿ.ಮತ್ತು ಶ್ರೀಮತಿ ಗೀತಾಕುಮಾರಿ ಯರೊಂದಿಗೆ ವಿಜೇತ ಮಕ್ಕಳು.
No comments:
Post a Comment