Tuesday, July 28, 2015


ಎ.ಪಿ.ಜೆ ಅಬ್ದುಲ್ ಕಲಾಂ-ಭಾವ ಪೂರ್ಣ ನುಡಿ ನಮನ

          ಭಾರತದ ಧ್ರುವತಾರೆ, ಮಾಜಿ ರಾಷ್ಟ್ರಪತಿ, ಕ್ಷಿಪಣಿ ಪಿತಾಮಹ, ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಅವರಿಗೆ  ವಿಜ್ಞಾನ  ಸಂಘದ ವತಿಯಿಂದ ಭಾವ ಪೂರ್ಣ ನುಡಿ ನಮನವನ್ನು ಮೌನ ಪ್ರಾರ್ಥನೆಯ ಮೂಲಕ ಅರ್ಪಿಸಲಾಯಿತು. ವಿಜ್ಞಾನ ಶಿಕ್ಷಕರಾದ ವೆಂಕಟವಿದ್ಯಾಸಾಗರ್‌ರವರು ಕಲಾಂರವರ ವ್ಯಕ್ತಿ ಪರಿಚಯ ಸಾಧನೆಗಳ ಮಾಹಿತಿಯನ್ನಿತ್ತರು. 



No comments:

Post a Comment