Tuesday, July 21, 2015



ಸುವರ್ಣ ಕೇರಳ ಯೋಜನೆ-ಶಾಲಾ ಮಕ್ಕಳಿಗೆ ಗಿಡ ವಿತರಣೆ

ಸುವರ್ಣ ಕೇರಳ ಯೋಜನೆಯ ಮೂಲಕ ಪೆರ್ಲ ಸರ್ವಿಸ್ ಕೋಪರೇಟಿವ್ ಬ್ಯಾಂಕ್‌ನ ವತಿಯಿಂದ ನಮ್ಮ ಮಕ್ಕಳಿಗೆ ಕೊಡ ಮಾಡಿದ ವಿವಿಧ ಜಾತಿಯ ಮರಗಳ ಸಸಿಯನ್ನು ಸರ್ವಿಸ್ ಕೊಪರೇಟಿವ್ ಬ್ಯಾಂಕ್ ಸ್ವರ್ಗ ಘಟಕದ ಅಧಿಕಾರಿ ಜಯಪ್ರಕಾಶ್ ವಿತರಿಸಿದರು. ಬ್ಯಾಂಕ್ ಅಧಿಕಾರಿಗಳಾದ ಪದ್ಮನಾಭ ಮತ್ತು ರಾಮಕೃಷ್ಣ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಪಿ. ಶಿವರಾಮ್ ಭಟ್ ಉಪಸ್ಥಿತರಿದ್ದರು. 

No comments:

Post a Comment