ಹಲಸಿನ ಸೋಳೆ ದಾಸ್ತಾನು ಕಾರ್ಯಾಗಾರ
ಮಳೆಗಾಲದಲ್ಲಿ ತರಕಾರಿ ವಿರಳ, ಬೆಲೆ ದುಬಾರಿ ಹಾಗೂ ಶಾಲಾ ಪರಿಸರದಲ್ಲಿ ಸಿಗುವ ಬೆಳೆ ಕಡಿಮೆ ಇದಕ್ಕೆಲ್ಲಾ ಪರಿಹಾರವನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಪರಿಸರದಲ್ಲೇ ದೊರಕುವ ತಾಜಾ ರಾಸಾಯನಿಕ ಮುಕ್ತ ಹಲಸು ಬಲು ಸೊಗಸು. ಈ ನಿಟ್ಟಿನಲ್ಲಿ ನಮ್ಮ ಶಾಲೆಯಲ್ಲಿ ಶಾಲಾ ಪರಿಸರದ ಹಲಸಿನ ಕಾಯಿಗಳನ್ನು ಕೊದು ಉಪ್ಪಿನಲ್ಲಿ ದಾಸ್ತಾನು ಮಾಡುವ ಕಾರ್ಯಾಗಾರ ಮಕ್ಕಳು, ರಕ್ಷಕರು, ಶಿಕ್ಷಕರು ಸೇರಿಕೊಂಡು ನಡೆಯಿತು.
No comments:
Post a Comment