Monday, December 17, 2012

ಉಪಜಿಲ್ಲಾ ಮಟ್ಟದ ವಿದ್ಯಾರಂಗ ಕಲೋತ್ಸವ
          
    ಇಚ್ಲಂಪಾಡಿ ಎ.ಯು.ಪಿ.ಶಾಲೆಯಲ್ಲಿ ನಡೆದ ಕುಂಬಳೆ ಉಪಜಿಲ್ಲಾಮಟ್ಟದ ವಿದ್ಯಾರಂಗಂಕಲಾ ಸಾಹಿತ್ಯೋತ್ಸವ ಸರ್ಗಂ - 2012 ದಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಪ್ರಕಟಿಸಿ ಬಹುಮಾನ ವಿಜೇತರಾದ ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯ ವಿದ್ಯಾರ್ಥಿಗಳು - ಶಾಲಾ ಮುಖ್ಯೋಪಾಧ್ಯಾಯ ಶ್ರೀ ಕೆ.ವೈ. ಸುಬ್ರಹ್ಮಣ್ಯ ಭಟ್ ಮತ್ತು ವಿದ್ಯಾರಂಗಂ ಶಾಲಾ ಕನ್ವೀನರ್ ಪದ್ಮನಾಭ ಆರ್. ಅವರೊಂದಿಗೆ.

No comments:

Post a Comment