Monday, December 17, 2012

ವನ್ಯಜೀವಿ ವಾರಾಚರಣೆ.

       ಸ್ವರ್ಗ ಸ್ವಾಮೀ ವಿವೇಕಾನಂದ ಶಾಲೆಯಲ್ಲಿ ವನ್ಯಜೀವಿ ವಾರಾಚರಣೆಯ ವಿಶೇಷ ಅತಿಥಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ ಮಿಸ್ಟರ್ ಹೆಬ್ಬಾವು. ಶಾಲಾ ಮೇನೇಜರ್ ಹೃಷಿಕೇಶ ಅವರ ಅಡಿಕೆ ತೋಟದಲ್ಲಿ ಕಂಡು ಬಂದ ಹೆಬ್ಬಾವನ್ನು ವಿಷ್ಣು ಪ್ರಸಾದ್ ಕೆದಂಬಾಯಿಮೂಲೆ ಮತ್ತು ಕೃಷ್ಣಮೋಹನ ಪೊಸೊಳ್ಯ ಶಾಲಾ ಮಕ್ಕಳಿಗೆ ಪರಿಚಯಿಸಿದರು. ೭ನೇ ತರಗತಿಯ ಪಠ್ಯ ಚಟುವಟಿಕೆಗೆ ಪೂರಕವಾಗಿ ತಯಾರಿಸಿದ ಕೊಲೇಷ್‌ನ್ನು ಬಾಲೋದ್ಯಾನದಲ್ಲಿ ಬಿತ್ತರಿಸಲಾಯಿತು.

No comments:

Post a Comment