Monday, December 17, 2012



ಸ್ವರ್ಗಕ್ಕೆ ಮರಳಿ ಆಗಮಿಸಿದ ಮಹಾಬಲಿ
 
     ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ.ಶಾಲೆಯಲ್ಲಿ  ಬಣ್ಣದ ಪೂವಲಿ ಎಂಬ1ನೇ ತರಗತಿಯ ಪಠ್ಯ ಚಟುವಟಿಕೆಗೆ ಪೂರಕವಾಗಿ ಶಿಕ್ಷಕಿ ಗೀತಾ ಕುಮಾರಿ ಯವರ ನೇತೃತ್ವದಲ್ಲಿ ಶಾಲಾ ಪರಿಸರದಿಂದ ಹೂಗಳನ್ನು ಸಂಗ್ರಹಿಸಿ ರಂಗೋಲಿ ಬಿಡಿಸಿ, ಮಹಾಬಲಿಗೆ ಸ್ವಾಗತ ಕೋರಿದರು.

No comments:

Post a Comment