Thursday, September 20, 2012

ಮಾತೃ ಸಂಗಮದ ವಿಶೇಷ ಸಭೆ
      
      ಮಾತೃ ಸಂಗಮದ ವಿಶೇಷ ಸಭೆ  ಶ್ರೀಮತಿ ರಾಧಿಕಾ ಎಡಮಲೆ ಯವರ ಅಧ್ಯಕ್ಷತೆಯಲ್ಲಿ ಜರಗಿತು. ಮಾತೃ ಸಂಗಮದ ಕಾರ್ಯದರ್ಶಿ ಶ್ರೀಮತಿ ಬಿ. ಗೀತಾ ಕುಮಾರಿಯವರು ವರ ಮಹಾಲಕ್ಷ್ಮೀ ಪೂಜೆಯ ಆಯ-ವ್ಯಯವನ್ನು ಮಂಡಿಸಿದರು. ಪೂಜೆಯ ಸಾಧಕ ಬಾಧಕಗಳ ಕುರಿತು ಚರ್ಚಿಸಲಾಯಿತು. ಅಧಿಕ ಪೂಜಾ ನೊಂದಣೆಯಾಗಲು ಸಹಕರಿಸಿದವರಿಗೆ ಕಿರು ಕಾಣಿಕೆಯನ್ನಿತ್ತು ಗೌರವಿಸಲಾಯಿತು.ಮುಂದಿನ ದಿನಗಳಲ್ಲಿ ಮಾತೃ ಸಂಗಮದ ವತಿಯಿಂದ ಹಮ್ಮಿಕೊಳ್ಳಬಹುದಾದ ಚಟುವಟಿಕೆಗಳ ಕುರಿತು ಚರ್ಚಿಸಲಾಯಿತು.


No comments:

Post a Comment