Thursday, September 20, 2012

ಸಮವಸ್ತ್ರ ವಿತರಣೆ
       ಸ್ವರ್ಗ ಸ್ವಾಮೀವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘದ ವಿಶೇಷ ಸಭೆ ನಡೆಯಿತು. ಈ ಸಂದರ್ಭದಲ್ಲಿ ದಾನಿಗಳು ಕೊಡ ಮಾಡಲ್ಪಟ್ಟ ಸಮವಸ್ತ್ರವನ್ನು ಪಿ.ಟಿ.ಎ. ಅಧ್ಯಕ್ಷ ಶ್ರೀ ವಿವೇಕಾನಂದ ಬಿ.ಕೆ. ರವರು ವಿತರಿಸಿದರು.ಮಂಗಳೂರಿನ ಅನುರಾಗ್ ಎಜ್ಯುಕೇಶನ್ ಟ್ರಸ್ಟ್ ನ ಮಾಲಕ ಬಿ.ಎನ್.ಭಟ್, ಪ್ರಸನ್ನ ಕುಮಾರ್ ವಿ.ಎಸ್, ಶ್ರೀವಿದ್ಯಾ ನಿಖಿಲ್ ರಾಜ್,  ಬಟ್ಯ ಪಾಟಾಳಿ ವಾಟೆ, ಲಕ್ಷ್ಮಿಪ್ರಿಯ ಸರಳಾಯ, ಸಾವಿತ್ರಿ ಶ್ರೀಪತಿ ಭಟ್ ಸ್ವರ್ಗ, ಇವರು ದಾನಿಗಳಾಗಿ ಸಹಕರಿಸಿದರು. ಇವರ ಪ್ರಯೋಜಕತ್ವದಲ್ಲಿ ಶಾಲಾ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರವನ್ನು ವಿತರಿಸಲಾಯಿತು.
 



No comments:

Post a Comment