ಶ್ರೀ ಕೃಷ್ಣ ಜನ್ಮಾಷ್ಟಮಿ
ಸ್ವರ್ಗ ಸ್ವಾಮೀ ವಿವೇಕಾನಂದ ಎ.ಯು.ಪಿ. ಶಾಲೆಯಲ್ಲಿ ಶ್ರೀ ಕೃಷ್ಣಾಷ್ಟಮಿ ಅಂಗವಾಗಿ ಎಲ್.ಪಿ. ವಿಭಾಗದ ಮಕ್ಕಳಿಗೆ ಕೃಷ್ಣವೇಷ ಸ್ಪರ್ಧೆ, ಭಕ್ತಿಗೀತೆ, ಸ್ಪರ್ಧೆ ಜರಗಿತು. ಯು.ಪಿ. ವಿಭಾಗದ ಮಕ್ಕಳಿಗೆ ಪೌರಾಣಿಕ ಕಥೆ, ಭಕ್ತಿಗೀತೆ ಹಾಗು ಪುರಾಣ ರಸಪ್ರಶ್ನೆ ಜರಗಿತು. ಕಾರ್ಯಕ್ರಮದ ಕೊನೆಯಲ್ಲಿ ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು ಬಹುಮಾನ ವಿತರಿಸಿದರು.
No comments:
Post a Comment