Tuesday, September 4, 2012


ಶೇಣಿ ಸ್ಮೃತಿ 

   ಮಾತಿನ ಲೋಕದ ಮಹಾಕವಿ ಯಕ್ಷಗಾನ ಭೀಷ್ಮ ಯಕ್ಷಲೋಕದ ಮಹಾತೇರುಈ ವಿಶೇಷಣಗಳಿಂದ ಕೂಡಿದ ಶೇಣಿ ಗೋಪಾಲಕೃಷ್ಣ ಭಟ್ ರವರು ಯಕ್ಷಗಾನ ಕಲಾವಿದ ಮಾತ್ರವಲ್ಲದೆ ಹರಿದಾಸ, ಅರ್ಥಧಾರಿ,ಓರ್ವ ತತ್ವಜ್ಞಾನಿ, ಉತ್ತಮ ವಾಗ್ಮಿ ಹಾಗೂ ಒಳ್ಳೆಯ ಪತ್ರಿಕಾ ಓದುಗ ಕೂಡಾ. ಇಷ್ಟೊಂದು ಖ್ಯಾತಿ ಪಡೆದ, ಕಾಸರಗೋಡಿನವರೇ ಆದ ಶೇಣಿಯವರು ಅಭಿನಯಿಸಿದ ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನವನ್ನು ಶೇಣಿ ಸ್ಮೃತಿ ಯ ಅಂಗವಾಗಿ ಪ್ರದರ್ಶಿಸಲಾಯಿತು. ಶಾಲಾ ದೈನಂದಿನ ಎಸೆಂಬ್ಲಿಯಲ್ಲಿ ಶೇಣಿಯವರ ವ್ಯಕ್ತಿತ್ವವನ್ನು ಪರಿಚಯಿಸಲಾಯಿತು.



No comments:

Post a Comment